Local & National
May 01, 2025
5735 views 0 secs 0

ಅಂತರರಾಷ್ಟ್ರೀಯ ಕಾಮಿ೯ಕ ದಿನಾಚರಣೆ: ಕಾಯಕದ ಮಹತ್ವವನ್ನು ಸಾರುವ ಶಿವಶರಣರ ವಚನಗಳು

ಕಾಯಕದಲ್ಲಿ ನಿರತನಾದಡೆಗುರುದರ್ಶನವಾದಡೂ ಮರೆಯಬೇಕುಲಿಂಗಪೂಜೆಯಾದಡೂ ಮರೆಯಬೇಕುಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕುಕಾಯಕವೇ ಕೈಲಾಸವಾದ ಕಾರಣಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು~ ಆಯ್ದಕ್ಕಿ ಮಾರಯ್ಯ ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳುಮಾರಯ್ಯಪ್ರಿಯ ಅಮರೇಶ್ವರ ಲಿಂಗದಸೇವೆಯುಳ್ಳನ್ನಕ್ಕರ~ ಆಯ್ದಕ್ಕಿ ಲಕ್ಕಮ್ಮ ದೇವ ಸಹಿತ ಮನೆಗೆ ಬಂದಡೆಕಾಯಕವಾವುದೆಂದು ಬೆಸಗೊಂಡಡೆನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆನಿಮ್ಮ ರಾಣಿವಾಸದಾಣೆ.~ ಬಸವಣ್ಣ ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದುಜಂಗಮವಾದರೂ ಕಾಯಕದಿಂದಲೇ ವೇಷಪಾಶ ಹರಿವುದುಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು~ […]

Local & National
April 28, 2025
5684 views 3 mins 0

Courageous tourists are joined by brave Pahalgam people in defying fear and anxiety of terror attacks

People are giving a courageous reply to terrorists than the politicians. Within a week after a brutal terrorist attack rocked the peaceful town of Pahalgam in Jammu and Kashmir, a show of resilience and optimism is being demonstrated by the tourists as well as the local Kashmiris.While politicians are uttering brave words while going around […]

Entertainment & Events, Local & National
April 25, 2025
5816 views 13 secs 0

ಅವರ ವಿಚಾರಗಳು ಇಂದಿಗೂ ಜೀವಂತ; ಡಾ. ರಾಜಕುಮಾರ 96ನೇ ಜನ್ಮದಿನಾಚರಣೆ

  ”ಅಪ್ಪಾಜಿ ಅವರು ತಮ್ಮ ಬಯಕೆಯಂತೆ ಸಾಕಷ್ಟು ಸದೃಢರಾಗಿದ್ದ ಸಮಯದಲ್ಲಿಯೇ ನಮ್ಮನ್ನೆಲ್ಲ ಅಗಲಿದರು. ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ಅವರು ತಮ್ಮನ್ನು ವಯೋವೃದ್ಧರಾಗಿ, ಗಾಲಿ ಖುರ್ಚಿಯಲ್ಲಿ ನೋಡುವ ಪರಿಸ್ಥಿತಿ ಬರಬಾರದು ಎಂದುಕೊಂಡಿದ್ದರು. ತಮ್ಮ ಇಚ್ಛೆಯಂತೆ ಸಾಕಷ್ಟು ಆರೋಗ್ಯವಂತರಾಗಿದ್ದಾಗಲೇ ನಮ್ಮನ್ನು ಅಗಲಿದರು. ಆದರೆ ಅವರ ವಿಚಾರಗಳು ಇಂದಿಗೂ ಜೀವಂತ” ಎಂದು ಹಿರಿಯ ನಟ, ರಾಜ್ ಪುತ್ರ ರಾಘವೇಂದ್ರ ರಾಜ್ಕುಮಾರ್ ತಂದೆಯನ್ನು ಸ್ಮರಿಸಿದರು. ಎಲ್ಲಿವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ರಾಜ್ಕುಮಾರ್ ಅವರ 96ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು […]

Local & National
February 28, 2025
5704 views 9 mins 0

National Science Day today, IISc Open Day tomorrow

Today is National Science Day. The theme for National Science Day 2025 is “Empowering Indian Youth for Global Leadership in Science & Innovation for VIKSIT BHARAT.”The day is a celebrated in recognition of physicist Sir Chandrasekhara Venkata Raman’s contributions to science and technology. While working in the laboratory of the Indian Association for the Cultivation […]

Local & National
February 09, 2025
5584 views 34 secs 0

Public meetings on Greater Bengaluru Governance Bill from Monday

A series of meetings to gather suggestions from the public and various RWAs (resident welfare associations) on the proposed formation of the Greater Bengaluru Authority under the Greater Bengaluru Governance Bill 2024, are being held in the city between February 10 and 12.The Bill proposes to split the BBMP into multiple corporations to decentralise the […]

Local & National
February 03, 2025
5667 views 5 secs 0

10 ಲಕ್ಷ ಕೋಟಿ ರೂ. ಹೂಡಿಕೆ ಗುರಿ ಜಾಗತಿಕ ಹೂಡಿಕೆದಾರರ ಸಮಾವೇಶ

ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ. 18 ದೇಶಗಳು ಮತ್ತು 2,000ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸಲಿದ್ದಾರೆ.ಫೆ.12 ಮತ್ತು 13ರಂದು ಇಡೀ ಎರಡು ದಿನ ಸಮಾವೇಶದಲ್ಲಿ ಅತ್ಯಂತ ಗಂಭೀರ ಚಟುವಟಿಕೆಗಳು ನಡೆಯಲಿವೆ. ಹೀಗಾಗಿ 11ರಂದು ಸಂಜೆ 4 ಗಂಟೆಗೇ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಈಗಾಗಲೇ 2,000ಕ್ಕೂ ಹೆಚ್ಚು ಹೂಡಿಕೆದಾರರು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಂಡಿದ್ದಾರೆ. ಸಮಾವೇಶದಲ್ಲಿ 18 ದೇಶಗಳು ಪಾಲ್ಗೊಳ್ಳುತ್ತಿದ್ದು, ಈ […]

Local & National
January 31, 2025
5785 views 7 secs 0

ಬೇಂದ್ರೆಯ ಅಂಬಿಕಾತನಯ ದತ್ತ

ಕನ್ನಡದ ವರಕವಿ ದತ್ತಾತ್ತೇಯ ರಾಮ ಚಂದ್ರ ಬೇಂದ್ರೆ – ಸಂಸ್ಮರಣೆ : “ ಕುಣಿಯೋಣು ಬಾರಾ ಕುಣಿಯೋಣು ಬಾ”, “ ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ […]