Local & National
May 01, 2025
5556 views 0 secs 0

ಅಂತರರಾಷ್ಟ್ರೀಯ ಕಾಮಿ೯ಕ ದಿನಾಚರಣೆ: ಕಾಯಕದ ಮಹತ್ವವನ್ನು ಸಾರುವ ಶಿವಶರಣರ ವಚನಗಳು

ಕಾಯಕದಲ್ಲಿ ನಿರತನಾದಡೆಗುರುದರ್ಶನವಾದಡೂ ಮರೆಯಬೇಕುಲಿಂಗಪೂಜೆಯಾದಡೂ ಮರೆಯಬೇಕುಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕುಕಾಯಕವೇ ಕೈಲಾಸವಾದ ಕಾರಣಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು~ ಆಯ್ದಕ್ಕಿ ಮಾರಯ್ಯ ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳುಮಾರಯ್ಯಪ್ರಿಯ ಅಮರೇಶ್ವರ ಲಿಂಗದಸೇವೆಯುಳ್ಳನ್ನಕ್ಕರ~ ಆಯ್ದಕ್ಕಿ ಲಕ್ಕಮ್ಮ ದೇವ ಸಹಿತ ಮನೆಗೆ ಬಂದಡೆಕಾಯಕವಾವುದೆಂದು ಬೆಸಗೊಂಡಡೆನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆನಿಮ್ಮ ರಾಣಿವಾಸದಾಣೆ.~ ಬಸವಣ್ಣ ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದುಜಂಗಮವಾದರೂ ಕಾಯಕದಿಂದಲೇ ವೇಷಪಾಶ ಹರಿವುದುಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು~ […]

Local & National
December 23, 2024
5495 views 3 secs 0

ರಾಷ್ಟ್ರೀಯ ರೈತ ದಿನಾಚರಣೆ – ನೇಗಿಲ ಯೋಗಿಗೆ ನಮನ

ಭವ್ಯ ಭಾರತದ 5ನೇ ಪ್ರಧಾನಿ ಹಾಗೂ ರೈತನಾಯಕ ದಿ. ಚೌದರಿ ಚರಣ್‌ಸಿಂಗ್‌ ಅವರ ಅಭಿಲಾಷೆ – ಇಚ್ಛೆ – ಆಸೆಯಂತೆ ಅವರ ಜನ್ಮದಿನದ ಸಂಸ್ಮರಣೆಯನ್ನು ರಾಷ್ಟ್ರೀಯ ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ” ಕೈ ಕೆಸರಾದರೆ ಬಾಯಿ ಮೊಸರು ” ಎಂಬರ್ಥದಲ್ಲಿಯೇ ಕೆಲಸವನ್ನು ಮಾಡುವ ರೈತನು ತನ್ನ ನೈಜವಾದ ಕಾಯಕದಲ್ಲಿಯೇ ಭಗವಂತನನ್ನು ಕಾಣುತ್ತಾ ಯಾವಾಗಲೂ ಕೂಡ ಸದೃಢನಾಗಿ ಆರೋಗ್ಯದಿಂದ ಇರುತ್ತಾನೆ – ಸಮಸ್ತ ಎಲ್ಲಾ ಜನರಿಗೂ ಕೂಡ ಆಹಾರವನ್ನು ಒದಗಿಸುತ್ತಾ ಎಲ್ಲರ ಹಸಿವನ್ನು ನೀಗಿಸುತ್ತಾ , ಅದರಂತೆ ದೇಶದ […]