ಅಂತರರಾಷ್ಟ್ರೀಯ ಕಾಮಿ೯ಕ ದಿನಾಚರಣೆ: ಕಾಯಕದ ಮಹತ್ವವನ್ನು ಸಾರುವ ಶಿವಶರಣರ ವಚನಗಳು
ಕಾಯಕದಲ್ಲಿ ನಿರತನಾದಡೆಗುರುದರ್ಶನವಾದಡೂ ಮರೆಯಬೇಕುಲಿಂಗಪೂಜೆಯಾದಡೂ ಮರೆಯಬೇಕುಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕುಕಾಯಕವೇ ಕೈಲಾಸವಾದ ಕಾರಣಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು~ ಆಯ್ದಕ್ಕಿ ಮಾರಯ್ಯ ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳುಮಾರಯ್ಯಪ್ರಿಯ ಅಮರೇಶ್ವರ ಲಿಂಗದಸೇವೆಯುಳ್ಳನ್ನಕ್ಕರ~ ಆಯ್ದಕ್ಕಿ ಲಕ್ಕಮ್ಮ ದೇವ ಸಹಿತ ಮನೆಗೆ ಬಂದಡೆಕಾಯಕವಾವುದೆಂದು ಬೆಸಗೊಂಡಡೆನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆನಿಮ್ಮ ರಾಣಿವಾಸದಾಣೆ.~ ಬಸವಣ್ಣ ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದುಜಂಗಮವಾದರೂ ಕಾಯಕದಿಂದಲೇ ವೇಷಪಾಶ ಹರಿವುದುಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು~ […]