Home > Articles posted by Editor VandeKarnataka (Page 4)
FEATURE
on Feb 3, 2025
5821 views 5 secs

ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ. 18 ದೇಶಗಳು ಮತ್ತು 2,000ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸಲಿದ್ದಾರೆ.ಫೆ.12 ಮತ್ತು 13ರಂದು ಇಡೀ ಎರಡು ದಿನ ಸಮಾವೇಶದಲ್ಲಿ ಅತ್ಯಂತ ಗಂಭೀರ ಚಟುವಟಿಕೆಗಳು ನಡೆಯಲಿವೆ. ಹೀಗಾಗಿ 11ರಂದು ಸಂಜೆ 4 ಗಂಟೆಗೇ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಈಗಾಗಲೇ 2,000ಕ್ಕೂ ಹೆಚ್ಚು ಹೂಡಿಕೆದಾರರು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಂಡಿದ್ದಾರೆ. ಸಮಾವೇಶದಲ್ಲಿ 18 ದೇಶಗಳು ಪಾಲ್ಗೊಳ್ಳುತ್ತಿದ್ದು, ಈ […]

FEATURE
on Jan 31, 2025
5970 views 7 secs

ಕನ್ನಡದ ವರಕವಿ ದತ್ತಾತ್ತೇಯ ರಾಮ ಚಂದ್ರ ಬೇಂದ್ರೆ – ಸಂಸ್ಮರಣೆ : “ ಕುಣಿಯೋಣು ಬಾರಾ ಕುಣಿಯೋಣು ಬಾ”, “ ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ […]

FEATURE
on Jan 22, 2025
5701 views 8 mins

The Beti Bachao, Beti Padhao (BBBP) movement was launched on January 22, 2015 and the flagship scheme of the Indian government has sought to address the declining child sex ratio (CSR) in India and ensure that girls and women across the nation have the opportunities, care, and dignity they deserve.Over the past decade, the BBBP […]

FEATURE
on Jan 8, 2025
5810 views 2 mins

ಮಹಿಳೆಯ ದೇಹ ರಚನೆ ಬಗ್ಗೆ ಪ್ರತಿಕ್ರಿಯೆಸುವುದು ಲೈಂಗಿಕ ಬಣ್ಣದ ಟೀಕೆಯಾಗಿದೆ, ಇದು ಲೈಂಗಿಕ ಕಿರುಕುಳದ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಸಂಸ್ಥೆಯೊಂದರ ಮಹಿಳಾ ಸಿಬ್ಬಂದಿಯೊಬ್ಬರು ಸಲ್ಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ (ಕೆಎಸ್‌ಇಬಿ) ಮಾಜಿ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎ. ಬದರುದ್ದೀನ್ ಅವರು ಈ ತೀರ್ಪು ನೀಡಿದ್ದಾರೆ. ಆರೋಪಿಗಳು 2013 ರಿಂದ ತನ್ನ ವಿರುದ್ಧ ಅಸಭ್ಯ ಪದಗಳನ್ನು ಬಳಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಮತ್ತು ನಂತರ, […]

FEATURE
on Jan 6, 2025
5795 views 4 secs

ಹೆಚ್ ಎಂ ಪಿ ವಿ ವೈರಸ್ ಜೀವಕ್ಕೆ ಅಪಾಯವಿಲ್ಲ. ಯಾರೂ ಆತಂಕ ಪಡಬೇಡಿ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟ ಪಡಿಸಿದ್ದಾರೆ. ಇಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಕರ್ನಾಟಕದಲ್ಲಿ ಹೆಚ್ ಎಂ ಪಿ ಎಸ್ ವೈರಸ್ ನಿಯಂತ್ರಣ ಸಂಬಂಧ ಮಹತ್ವದ ಸಭೆ ನಡೆಸಿದರು. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಕರ್ನಾಟಕದಲ್ಲಿ 2 ಹೆಚ್ ಎಂ ಪಿಎಸ್ ಕೇಸ್ ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಮಗುವೊಂದಕ್ಕೂ ಕಾಣಿಸಿಕೊಂಡಿದ್ದು, ನಾರ್ಮಲ್ ಇದೆ ಎಂದರು. ಕೊರೋನಾ ವೈರಸ್ ಅಷ್ಟು […]

FEATURE
on Dec 23, 2024
5889 views 3 secs

ಭವ್ಯ ಭಾರತದ 5ನೇ ಪ್ರಧಾನಿ ಹಾಗೂ ರೈತನಾಯಕ ದಿ. ಚೌದರಿ ಚರಣ್‌ಸಿಂಗ್‌ ಅವರ ಅಭಿಲಾಷೆ – ಇಚ್ಛೆ – ಆಸೆಯಂತೆ ಅವರ ಜನ್ಮದಿನದ ಸಂಸ್ಮರಣೆಯನ್ನು ರಾಷ್ಟ್ರೀಯ ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ” ಕೈ ಕೆಸರಾದರೆ ಬಾಯಿ ಮೊಸರು ” ಎಂಬರ್ಥದಲ್ಲಿಯೇ ಕೆಲಸವನ್ನು ಮಾಡುವ ರೈತನು ತನ್ನ ನೈಜವಾದ ಕಾಯಕದಲ್ಲಿಯೇ ಭಗವಂತನನ್ನು ಕಾಣುತ್ತಾ ಯಾವಾಗಲೂ ಕೂಡ ಸದೃಢನಾಗಿ ಆರೋಗ್ಯದಿಂದ ಇರುತ್ತಾನೆ – ಸಮಸ್ತ ಎಲ್ಲಾ ಜನರಿಗೂ ಕೂಡ ಆಹಾರವನ್ನು ಒದಗಿಸುತ್ತಾ ಎಲ್ಲರ ಹಸಿವನ್ನು ನೀಗಿಸುತ್ತಾ , ಅದರಂತೆ ದೇಶದ […]

FEATURE
on Dec 22, 2024
5899 views 19 secs

ಗಣಿತ ಪ್ರಪಂಚಕ್ಕೆ ತನ್ನದೇ ಶ್ರೇಷ್ಠತಮ ವಾದ ಕೊಡುಗೆಯನ್ನು ನೀಡಿದಂತೆ , ವಿಶ್ವವನ್ನೇ ಬೆರಗುಗೊಳಿಸಿದ ಹೆಮ್ಮೆಯ ಭಾರತೀಯ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಸಂಸ್ಮರಣಾರ್ಥವಾಗಿ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸ ಲಾಗುತ್ತದೆ. ಅನಂತದ ( Infinity ) ಅಥ೯ವು ಆ ಗಣಿತ ಗಾರುಡಿಗನಿಗೆ ಗೊತ್ತಿತ್ತು – ಸುಮಾರು ಮೂವತ್ತೊಂದು ವರ್ಷದ ಹಿಂದೆ ಆ ಹೆಸರಿನ ಪುಸ್ತಕವು ಪ್ರಕಟವಾಗಿತ್ತು… ಅಮೆರಿಕಾದ ವಿಜ್ಞಾನ ಬರಹಗಾರ ರಾಬರ್ಟ್ ಕೆನ್ನಿಗೆಲ್ ಬರೆದ ಆ ಪುಸ್ತಕವನ್ನು ಆಧರಿಸಿಯೇ ಆರು ವರ್ಷದ ಹಿಂದೆ ಮ್ಯಾಥ್ಯೂ […]

FEATURE
on Dec 19, 2024
5726 views 9 secs

ಡಿಸೆಂಬರ್ 20, 21, 22ರಂದು ಮೂರು ದಿನಗಳ ಕಾಲ ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಕಂಪಿನೊಂದಿಗೆ ನಾಲಿಗೆಗೂ ರುಚಿ ರುಚಿಯಾದ ಭೊರಿಭೋಜನದ ವ್ಯವಸ್ಥೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಶೈಲಿಯಲ್ಲಿ ಬಗೆಗಿನ ತಿಂಡಿ, ತಿನಿಸಿನಿಂದ ಕೂಡಿದ ಊಟದ ವ್ಯವಸ್ಥೆಗೆ ಸಿದ್ಧತೆ ಕಾರ್ಯಗಳು ಭರದಿಂದ ಸಾಗುತ್ತಿದೆ. ಸಮ್ಮೇಳನಕ್ಕೆ ಆಗಮಿಸುವ ಗಣ್ಯವ್ಯಕ್ತಿಗಳು, ನೋಂದಾಯಿತ ಪ್ರತಿನಿಧಿಗಳು, ಸಾರ್ವಜನಿಕರು, ಸ್ವಯಂ ಸೇವಕರು , ಮಾಧ್ಯಮ ಪ್ರತಿನಿಧಿಗಳು , ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಅಂದಾಜು […]

FEATURE
on Dec 16, 2024
5576 views 3 mins

Constitution Debate Rajya Sabha: The Constitution Debate in Rajya Sabha on Monday saw a verbal exchange between Union Minister Nirmala Sitharaman and Congress MP Jairam Ramesh in Rajya Sabha over the 42nd Amendment by the Indira Gandhi government in 1976 during the Emergency period. Sitharaman, who began the two-day debate in the Upper House on […]

FEATURE
on Oct 15, 2024
549 views 3 mins

Even though Bengaluru will become a water surplus city with the commissioning of Cauvery water supply phase 5 on Wednesday, a serious task is at hand to make water conservation everyone’s task.A concrete step has been announced by Karnataka Minister for Electronics, IT/BT and Rural Development & Panchayat Raj Priyank Kharge. He has said that […]