Local & National
July 18, 2025
5808 views 3 secs 0

ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾದ ಜಯಚಾಮ ರಾಜೇಂದ್ರ ಒಡೆಯರ್ ಜನಿಸಿದ್ದು ಜುಲೈ 18

ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾದ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ಜನಿಸಿದ್ದು 1919ರ ಜುಲೈ 18 ರಂದು. ಇವರ ತಂದೆಯವರು ಯುವರಾಜ ಶ್ರೀ ಕಂಠೀರವ ನರಸಿಂಹ ರಾಜ ಒಡೆಯರು ಮತ್ತು ತಾಯಿ ಕೆಂಪು ಚೆಲುವಾಜಮ್ಮಣ್ಣಿಯವರು ( ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆ. ಸಿ ಜನರಲ್ ಆಸ್ಪತ್ರೆಯು ಇವರ ‌ಸವಿನೆನಪಿನ ಗೌರವ ಪೂವ೯ಕವಾದ ಸ್ಮರಣೆಯ ಹೆಮ್ಮೆಯ ಪ್ರತೀಕವು ಆಗಿರುತ್ತದೆ – ಕೆಂಪು ಚೆಲುವಾಜಮ್ಮಣ್ಣಿ ಸಾವ೯ಜನಿಕ ಆಸ್ಪತ್ರೆ – ಕೆ. ಸಿ ಜನರಲ್ ಆಸ್ಪತ್ರೆ ) ಆಗಿರುತ್ತಾರೆ. ಆಧ್ಯಾತ್ಮಿಕ ಆಸಕ್ತಿಯನ್ನೂ ಸಂಗೀತದಲ್ಲಿ […]

Local & National
July 14, 2025
5797 views 7 secs 0

ಮೈಸೂರು ಸಂಸ್ಥಾನದ ಹೆಮ್ಮೆಯ ಮಹಾರಾಜರು – ಕನ್ನಡದ ಭೋಜ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್

ಮೈಸೂರು ಸಂಸ್ಥಾನದ ದಕ್ಷರಾದ ಅರಸರು , ಕನ್ನಡದ ಭೋಜ ಎಂದು ಖ್ಯಾತರು , ಉತ್ತಮ ಆಡಳಿತಗಾರ ಹಾಗೂ ಸಾಹಿತ್ಯ , ಕಲೆ , ಸಂಗೀತ , ವಾಸ್ತುಶಿಲ್ಪ ಪೋಷಕರು -…..ಇನ್ನೂ ಮುಂತಾದವುಗಳ ಸಂಬಂಧಿತವಾದಂತೆ ತಮ್ಮ ಅಪಾರವಾದ ಕೊಡುಗೆಯನ್ನು ನೀಡಿದ ಮೈಸೂರು ಸಂಸ್ಥಾನದ ಹೆಮ್ಮೆಯ ಮನ್ಮಹಾರಾಜರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಸಂಸ್ಮರಣೆಗಳು. 1799 ರಲ್ಲಿ ಟಿಪ್ಪು ಸುಲ್ತಾನನ ಮರಣಾ ನಂತರ ಇವರು ಪಟ್ಟಕ್ಕೆ ಏರಿದಾಗ ಅವರ ವಯಸ್ಸು ಇನ್ನೂ ಕೇವಲ ಐದು ( 5 […]